<p><strong>ಕಾರಟಗಿ</strong>: ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಮಾಜಿ ಶಾಸಕ ಬಸವರಾಜ ಧಡೇಸೂಗೂರು 51 ಕ್ವಿಂಟಲ್ ಅಕ್ಕಿಯನ್ನು ಸೋಮವಾರ ರವಾನಿಸಿದರು.</p>.<p>ರಾಜ್ಯ ಮಟ್ಟದ ಮಹಾಜಾತ್ರೆ, ದಾಸೋಹಕ್ಕೆ ನಮ್ಮ ಅಳಿಲು ಸೇವೆಯಾಗಿ ಅಕ್ಕಿಯನ್ನು ಕಳುಹಿಸುತ್ತಿದ್ದೇವೆ ಎಂದು ದಢೇಸೂಗೂರು ಪ್ರತಿಕ್ರಿಯಿಸಿದರು.</p>.<p>ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ್ ಧಡೇಸೂಗೂರು, ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ತಾಲ್ಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಗಿರಿಯಪ್ಪ ಬೂದಿ, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಧನಂಜಯ, ಫಕೀರಪ್ಪ ನಾಯಕ, ಮಖಂಡರಾದ ನಾಗಡಗೌಡ, ರಮೇಶ ನಾಡಿಗೇರ, ಪ್ರಭುರಾಜ ಬೂದಿ, ಸುರೇಶ ಧಡೇಸೂಗೂರು, ವೀರಭದ್ರಪ್ಪ ಚನ್ನಳ್ಳಿ, ಹನಮಂತಪ್ಪ ಕಬ್ಬೆರ, ಈರಣ್ಣ ಬೆರ್ಗಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.</p>
<p><strong>ಕಾರಟಗಿ</strong>: ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಮಾಜಿ ಶಾಸಕ ಬಸವರಾಜ ಧಡೇಸೂಗೂರು 51 ಕ್ವಿಂಟಲ್ ಅಕ್ಕಿಯನ್ನು ಸೋಮವಾರ ರವಾನಿಸಿದರು.</p>.<p>ರಾಜ್ಯ ಮಟ್ಟದ ಮಹಾಜಾತ್ರೆ, ದಾಸೋಹಕ್ಕೆ ನಮ್ಮ ಅಳಿಲು ಸೇವೆಯಾಗಿ ಅಕ್ಕಿಯನ್ನು ಕಳುಹಿಸುತ್ತಿದ್ದೇವೆ ಎಂದು ದಢೇಸೂಗೂರು ಪ್ರತಿಕ್ರಿಯಿಸಿದರು.</p>.<p>ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ್ ಧಡೇಸೂಗೂರು, ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ತಾಲ್ಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಗಿರಿಯಪ್ಪ ಬೂದಿ, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಧನಂಜಯ, ಫಕೀರಪ್ಪ ನಾಯಕ, ಮಖಂಡರಾದ ನಾಗಡಗೌಡ, ರಮೇಶ ನಾಡಿಗೇರ, ಪ್ರಭುರಾಜ ಬೂದಿ, ಸುರೇಶ ಧಡೇಸೂಗೂರು, ವೀರಭದ್ರಪ್ಪ ಚನ್ನಳ್ಳಿ, ಹನಮಂತಪ್ಪ ಕಬ್ಬೆರ, ಈರಣ್ಣ ಬೆರ್ಗಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.</p>