ಗ್ರೇಡ್- 2 ತಹಶೀಲ್ದಾರ್ ಮಹಾಂತಗೌಡ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ನಗರಠಾಣೆ ಪಿಐ ಪ್ರಕಾಶ ಮಾಳೆ, ಸ್ಥಳೀಯರಾದ ಸೋಮಪ್ಪ ಯಲಬುರ್ಗಿ, ಪರಶುರಾಮ, ಬಸವರಾಜ, ನಾಗರಾಜ, ವಿನಯ ಪಾಟಿಲ ಸೇರಿ ಅರಣ್ಯ, ಆರೋಗ್ಯ, ವಿದ್ಯುತ್, ಅಬಕಾರಿ, ಲೋಕೋಪಯೋಗಿ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ ಸ್ಥಳೀಯರು ಹಾಜರಿದ್ದರು.