ಮಹಿಳೆ ಆ.5ರಂದು ನಾಗಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ ಗಂಟಲು ದ್ರವವನ್ನು ಪರೀಕ್ಷೆಗೆ ನೀಡಿದ್ದರು. ಅ.6ರಂದು ಫಲಿತಾಂಶ ಬಂದಿದ್ದು ಪಾಸಿಟಿವ್ ಎಂದು ತಿಳಿದೊಡನೆ ನಾಲೆಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಗೌರಿಶಂಕರ ಕಲ್ಯಾಣಮಂಟಪದ ಸಮೀಪದ ನಾಲೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.