ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಂಡ್ಯ: ಭತ್ತದ ಬಿತ್ತನೆಗೆ ಹರ್ಷ ತಂದ ವರ್ಷಧಾರೆ

ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆ: ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು
Published : 3 ಆಗಸ್ಟ್ 2024, 6:25 IST
Last Updated : 3 ಆಗಸ್ಟ್ 2024, 6:25 IST
ಫಾಲೋ ಮಾಡಿ
Comments
(ಕಟೌಟ್‌ ಚಿತ್ರ)
(ಕಟೌಟ್‌ ಚಿತ್ರ)
57,700 ಹೆಕ್ಟೇರ್‌ನಷ್ಟು ಭತ್ತದ ಬಿತ್ತನೆ ಗುರಿ 3,957 ಕ್ವಿಂಟಲ್‌ ಭತ್ತದ ಬಿತ್ತನೆ ಬೀಜ ದಾಸ್ತಾನು ಭತ್ತದ ಒಟ್ಲು ಬಿಡುವ ಕಾರ್ಯ ಚುರುಕು 
ಮಂಡ್ಯ ಜಿಲ್ಲೆಯಲ್ಲಿ ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆಯಿಲ್ಲ. ರೈತರು ಪ್ರಮಾಣೀಕೃತ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ಕೃಷಿ ಇಲಾಖೆಯಿಂದ ಖರೀದಿಸಿ ಬಿತ್ತನೆ ಮಾಡಬೇಕು
– ಅಶೋಕ್‌ ವಿ.ಎಸ್‌. ಜಂಟಿ ಕೃಷಿ ನಿರ್ದೇಶಕ ಮಂಡ್ಯ
ಕಬಿನಿ ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿ ನಾಲೆಗಳಲ್ಲಿ ನೀರು ಬರುತ್ತಿದೆ. ಭತ್ತದ ಬಿತ್ತನೆ ಕಾರ್ಯ ಕೈಗೊಂಡಿದ್ದು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇನೆ
– ರಮೇಶ್‌ ರೈತ ನೆಲಮಾಕನಹಳ್ಳಿ ಮಳವಳ್ಳಿ ತಾ.
ಭತ್ತದ ಬಿತ್ತನೆ ಬೀಜ ವಿತರಣೆ
ವಿವರ (ಕ್ವಿಂಟಲ್‌ಗಳಲ್ಲಿ) ತಾಲ್ಲೂಕು;ಸರಬರಾಜು;ವಿತರಣೆ ಮಂಡ್ಯ;595;88 ಮದ್ದೂರು;445;83 ಮಳವಳ್ಳಿ;1589;44 ಶ್ರೀರಂಗಪಟ್ಟಣ;710;142 ಪಾಂಡವಪುರ;232;15 ಕೆ.ಆರ್‌.ಪೇಟೆ;316;100 ನಾಗಮಂಗಲ;70;9 ಒಟ್ಟು;3957;481 ‌ಆಧಾರ; ಕೃಷಿ ಇಲಾಖೆ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT