ಎಸ್.ಬಿ.ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮಾತನಾಡಿ ‘ಕಾವೇರಿ ವಿಚಾರದಲ್ಲಿ ರಾಜಕೀಯ ಬೆರಸಲಾಗುತ್ತಿದೆ. ಜಲವಿದ್ಯುತ್ಗಾಗಿ ಜಲಾಶಯ ನಿರ್ಮಿಸಲು ನ್ಯಾಯಾಧಿಕರಣದ ತೀರ್ಪಿನಲ್ಲೇ ಅವಕಾಶವಿದೆ. ಆದರೆ ಇದನ್ನು ಮರೆತು ರಾಜಕಾರಣಿಗಳು, ಬೆಂಗಳೂರು, ಕೋಲಾರಕ್ಕೆ ಕುಡಿಯುವ ನೀರಿಗಾಗಿ ಯೋಜನೆ ಜಾರಿಗೊಳಿಸುತ್ತಿರುವ ವಿಚಾರ ಮಾತನಾಡುತ್ತಿರುವುದು ಅವೈಜ್ಞಾನಿಕ’ ಎಂದರು.’