16 ಸದಸ್ಯರ ಗ್ರಾ.ಪಂ ರಾಜ್ಯ ಹೆದ್ದಾರಿಯಲ್ಲಿದೆ. ಅಪಾರವಾದ ಶಿಷ್ಯವೃಂದ, ಸ್ನೇಹಿಗಳು ಜೊತೆಗಿದ್ದು ಪಾರದರ್ಶಕ ಆಡಳಿತ ನಡೆಸುವೆ. ಹಣ, ಹೆಂಡ, ಕುಡಿತದ ಮೇಲೆ ನಿಂತಿರುವ ಚುನಾವಣೆಗೆ ಬದಲಾವಣೆ ಕಾಣಲು ಮನ, ಮನೆಗೆ ತಲುಪಿ ಜಾಗೃತಿ ಮೂಡಿಸುವೆ. ಮೊದಲ ಆದ್ಯತೆಯಾಗಿ ಒಳಚರಂಡಿ, ಶುದ್ಧ ಕುಡಿಯುವ ನೀರು, ದೇವಾಲಯ ಜೀರ್ಣೋದ್ಧಾರ, ರಸ್ತೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದಕ್ಕೆ ಆದ್ಯತೆ ಎಂದು ಅವರು ತಿಳಿಸಿದರು.