ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT
ADVERTISEMENT

ಡೆಕಾಯ್‌ ಕಾರ್ಯಾಚರಣೆ: ಮುಖ್ಯಮಂತ್ರಿ ಕ್ಷೇತ್ರದಲ್ಲೂ ‘ಭ್ರೂಣಹತ್ಯೆ’ ದಂಧೆ!

ಮಂಡ್ಯ ಡಿಎಚ್‌ಒ ನೇತೃತ್ವದಲ್ಲಿ 3ನೇ ಬಾರಿಗೆ ‘ಡೆಕಾಯ್‌’ ಕಾರ್ಯಾಚರಣೆ: 7 ಆರೋಪಿಗಳ ವಿರುದ್ಧ ಎಫ್‌ಐಆರ್‌
Published : 24 ಅಕ್ಟೋಬರ್ 2025, 2:42 IST
Last Updated : 24 ಅಕ್ಟೋಬರ್ 2025, 2:42 IST
ಫಾಲೋ ಮಾಡಿ
Comments
ಲಕ್ಷಾಂತರ ರೂಪಾಯಿ ಶುಲ್ಕ!
ತಿ.ನರಸೀಪುರ ತಾಲ್ಲೂಕಿನ ಹುಣಗನಹಳ್ಳಿ ಹುಂಡಿ ಗ್ರಾಮದ ಫಾರಂ ಹೌಸ್‌ವೊಂದರಲ್ಲಿ ದಾಳಿ ನಡೆಸಿದ ಸಂದರ್ಭ ಪತ್ತೆಯಾದ ಪುಸ್ತಕದಲ್ಲಿ ₹1.50 ಲಕ್ಷ ₹1.90 ಲಕ್ಷ ಎಂದು ಪುಸ್ತಕದಲ್ಲಿ ದಿನಾಂಕವಾರು ನಮೂದಿಸಲಾಗಿತ್ತು. ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿರುವುದು ಇದರಿಂದ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ಪ್ರಕರಣಗಳು ಪತ್ತೆಯಾದ ನಂತರ ಈ ದಂಧೆಯ ಜಾಲ ಅಕ್ಕಪಕ್ಕದ ಜಿಲ್ಲೆಗೆ ಕಾಲಿಟ್ಟು ಅಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ನಾಗಮಂಗಲದಲ್ಲಿ ಸಿಕ್ಕಿಬಿದ್ದ ಆರೋಪಿ ಈಗ ಜಾಮೀನಿನ ಮೇಲೆ ಹೊರಬಂದಿದ್ದು ಆತನ ಪಾತ್ರ ಮೈಸೂರಿನ ಪ್ರಕರಣದಲ್ಲೂ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT