ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಮಹದೇವ್, ಸದಸ್ಯರಾದ ರಘು, ಮಹದೇವಸ್ವಾಮಿ, ಚೇತನ್ ಕುಮಾರ್, ಮುಖಂಡರಾದ ಎಂ.ಸತೀಶ್ ಕುಮಾರ್, ಪಿ.ನಾಗಮಾದಶೆಟ್ಟಿ, ಅಶ್ವಥ್ ಕುಮಾರ್, ಮುಟ್ಟನಹಳ್ಳಿ ಅಂಬರೀಶ್, ಆರ್.ಎನ್.ವಿಶ್ವಾಸ್, ಪಾಟೇಲ್ ಪಾಪಣ್ಣ, ಟಿ.ಎಂ.ಮಹದೇವಪ್ಪ, ವೆಂಕಟೇಶ್, ಶಿವಮಲ್ಲಪ್ಪ, ಪರಮೇಶ್, ಸವಿತಾ ಶಂಕರ್, ಶಾಂತಬಸವರಾಜು, ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಎನ್.ದೀಪಶ್ರೀ, ಪಿಡಿಒ ಕುಮಾರ್ ಇದ್ದರು.