ಉಪಾಧ್ಯಕ್ಷ ಪೀಹಳ್ಳಿ ರಮೇಶ್, ಎ.ಎಂ. ಜಗದೀಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಪ್ಪ, ಯುವ ಘಟಕದ ಅದ್ಯಕ್ಷ ಸುನಿಲ್, ವಕೀಲ ಎ.ಟಿ. ಜಯಕುಮಾರ್, ಉಮೇಶ್ಕುಮಾರ್. ಬಿ.ಸಿ. ಸಂತೋಷ್ಕುಮಾರ್, ಎಂ. ಗಿರೀಶ್, ಬಿ. ಶಂಕರಬಾಬು, ಅರಕೆರೆ ಪ್ರಶಾಂತ್, ಮಂಜುನಾಥ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.