ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೆ.ಆರ್.ಪೇಟೆ: ಹೇಮಗಿರಿ ದನಗಳ ಜಾತ್ರೆ ವೈಭೋಗ

ಜನಾಕರ್ಷಿಸುತ್ತಿರುವ ಹಳ್ಳಿಕಾರ್ ತಳಿಯ ರಾಸುಗಳು: ಫೆ.9ರಂದು ತೆಪ್ಪೋತ್ಸವ
Published : 31 ಜನವರಿ 2025, 7:28 IST
Last Updated : 31 ಜನವರಿ 2025, 7:28 IST
ಫಾಲೋ ಮಾಡಿ
Comments
ಕಲ್ಯಾಣ ವೆಂಕಟರಮಣಸ್ವಾಮಿ
ಕಲ್ಯಾಣ ವೆಂಕಟರಮಣಸ್ವಾಮಿ
ಫೆ.5ರಂದು ಬ್ರಹ್ಮರಥೋತ್ಸವ
ಪ್ರತಿ ವರ್ಷದಂತೆ ಮಾಘ ಮಾಸದ ರಥಸಪ್ತಮಿಯಂದು ಹೇಮಗಿರಿ ಕಲ್ಯಾಣ ವೆಂಕಟರಮಣಸ್ವಾಮಿಯವರ ಬ್ರಹ್ಮರಥೋತ್ಸವವು ಫೆ.5ರಂದು ನಡೆಯಲಿದ್ದು ಅದಕ್ಕಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ –ಕೈಂಕರ್ಯಗಳು ಜ.28ರಿಂದಲೇ ಅರ್ಚಕರಾದ ರಾಮಭಟ್ಟರ ನೇತೃತ್ವದಲ್ಲಿ ಆರಂಭವಾಗಿವೆ. ಕ್ಷೇತ್ರದ ಆರಾಧ್ಯ ದೈವ ಕಲ್ಯಾಣ ವೆಂಕಟರಮಣಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಬಂಡೀಹೊಳೆ ಗ್ರಾಮದಿಂದ ಹೇಮಗಿರಿ ಬೆಟ್ಟಕ್ಕೆ ತರಲಾಗಿದ್ದು ವಿವಿಧ ಪೂಜೆ ಹೋಮ ಹವನಗಳು ನಡೆದಿದೆ. ಫೆ.4ರಂದು ಮಧ್ಯಾಹ್ನ 1 ಗಂಟೆಗೆ ಕಲ್ಯಾಣ ವೆಂಕಟರಮಣ ಸ್ವಾಮಿಯ ದೇವರ ಉತ್ಸವವನ್ನು ಮಂಟಪಕ್ಕೆ ಬಿಜು ಮಾಡಿಸುವುದು. ಅದೇ ದಿನ ರಾತ್ರಿ 8 ಗಂಟೆಗೆ ದೇವರ ಉತ್ಸವ ಕಲ್ಯಾಣೋತ್ಸವ ನಡೆಯಲಿದೆ. ಫೆ.9ರಂದು ರಾತ್ರಿ 8 ಗಂಟೆಗೆ ಹೇಮಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT