ಗ್ರಾಮದ ಮಹದೇವು ಅವರ ಮಗ ಶಿವ (30), ರವಿ ಅವರ ಮಕ್ಕಳಾದ ಸಿಂಚನಾ (17), ಚಿರಂತ್ (14), ರಮೇಶ್ ಅವರ ಪುತ್ರಿ ಶ್ರೇಯಾ (4), ನಂದೀಶ್ ಅವರ ಮಗ ದಿಗಂತ್ (9), ಪ್ರಕಾಶ್ ಅವರ ಮಗ ಜನಿತ್ (7), ರಾಜು ಅವರ ಮಗ ದರ್ಶನ್ (17), ಕುಮಾರ್ ಅವರ ಪುತ್ರಿ ರೋಜಾ (11), ನಿರಂಜನ್ ಅವರ ಮಗ ವರ್ಷನ್ (8), ಅಯ್ಯಪ್ಪ ಅವರ ಮಗ ತರುಣ್ (12) ಅವರು ಅಸ್ವಸ್ಥಗೊಂಡಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.