ತಾಲ್ಲೂಕಿನ ಬೆಳಗೊಳ ಗ್ರಾಮದ ಸೂರ್ಯ ಎಂಬಾತ ಎರಡು ವಾರಗಳ ಹಿಂದೆ ಜಲಾಶ ಯದ ಮುಖ್ಯ ದ್ವಾರದಿಂದ ಮಧ್ಯ ಭಾಗದವರೆಗೆ ಜೀಪ್ ಚಲಾಯಿಸಿದ್ದಾನೆ. ಜಲಾಶಯದ ಭದ್ರತೆಗೆ ನಿಯೋಜಿಸಿರುವ ಕೈಗಾ ರಿಕಾ ಭದ್ರತಾ ಪಡೆಯ ಇನ್ಸ್ಪೆಕ್ಟರ್ ಸ್ವಾಮಿ ಎಂಬವರು ಯುವಕನ ಕೈಗೆ ಜೀಪ್ ಕೊಟ್ಟು, ಆತ ಚಾಲನೆ ಮಾಡುವ ದೃಶ್ಯವನ್ನು ತಾವು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ ಎಂದು ಚರ್ಚೆ ಜಾಲತಾಣಗಳಲ್ಲಿ ನಡೆದಿದೆ.