ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್, ಪರಿಸರ ಪ್ರೇಮಿ ದೀಪು, ಜಯರಾಮು, ಶಿಕ್ಷಕ ಗುರುಸಿದ್ದಪ್ಪ, ವಿಜೇಂದ್ರು, ಶಿವು ಇತರರ ಇಚ್ಛೆಯ ಫಲವಾಗಿ ಕರಿಘಟ್ಟ ಶಿಖರದಲ್ಲಿ ಕನ್ನಡ ಬಾವುಟ ಹಾರಾಡುತ್ತಿದೆ. ನ.1ರ ಸೋಮವಾರ ಇಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವುದಾಗಿ ನೀಲಾಚಲ ಗೆಳೆಯರ ಬಳಗದ ಸದಸ್ಯರು ತಿಳಿಸಿದ್ದಾರೆ.