ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮಿಶ್ರ ಬೇಸಾಯ, ಕೈತುಂಬ ಆದಾಯ: ಸಾವಯವ ಪದ್ಧತಿಯಲ್ಲಿ ಸೈ ಎನಿಸಿಕೊಂಡ ಕವಿತಾ

ಖಾಸಗಿ ಉದ್ಯೋಗಕ್ಕೆ ಬೈ, ಕೃಷಿಗೆ ಜೈ
ಉಲ್ಲಾಸ್.ಯು.ವಿ
Published : 4 ಆಗಸ್ಟ್ 2024, 6:15 IST
Last Updated : 4 ಆಗಸ್ಟ್ 2024, 6:15 IST
ಫಾಲೋ ಮಾಡಿ
Comments
ಕೃಷಿ ಎಂದರೆ ನಷ್ಟ ಎಂಬ ಪೂರ್ವಗ್ರಹ ಯುವಕರಲ್ಲಿದೆ. ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ಕೃಷಿಯಲ್ಲಿ ಖುಷಿ ಕಾಣಬಹುದು ಎಂಬುದಕ್ಕೆ ನಾನೇ ಉದಾಹರಣೆ.
ಎಸ್.ಕವಿತಾ, ರೈತ ಮಹಿಳೆ, ಬುರುಡುಗುಂಟೆ
ರೈತರು ಏಕ ಬೆಳೆ ಪದ್ಧತಿಗೆ ಜೋತುಬಿದ್ದು ನಷ್ಟ ಅನುಭವಿಸುತ್ತಿದ್ದಾರೆ. ಕವಿತಾ ಅವರು ಮಿಶ್ರ ಬೇಸಾಯ ಸಾಧನೆಗೆ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ
ಯುವರಾಜ್, ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT