ತಾಯಿ ಎದೆಹಾಲಿನ ಮಹತ್ವ ಸಾರುವ ‘ಅಮೃತಧಾರೆ’ ಹೂವಿನ ಕಲಾಕೃತಿ
ಹೂಗಳಲ್ಲಿ ಅರಳಿದ ವಿಶ್ವಕಪ್ ಪ್ರತಿಕೃತಿ
ರಸಸಂಜೆ ಕಾರ್ಯಕ್ರಮ ಇಂದು
2025– 26ನೇ ಸಾಲಿನ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಜ.24ರಂದು ಕಾಮಿಡಿ ಕಿಲಾಡಿಗಳು ಹಾಗೂ ಸರಿಗಮಪ ಕಲಾವಿದರಾದ ಮನೋಹರ ಮತ್ತು ದೀಪಿಕಾ ತಂಡದಿಂದ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ.