ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಮಂಡ್ಯ ನಗರಸಭೆ ‘ಮೈತ್ರಿಪಕ್ಷ’ದ ತೆಕ್ಕೆಗೆ

ಅಧಿಕಾರ ಉಳಿಸಿಕೊಂಡ ಜೆಡಿಎಸ್‌; ಕಾಂಗ್ರೆಸ್‌ಗೆ ಮುಖಭಂಗ
Published : 29 ಆಗಸ್ಟ್ 2024, 0:41 IST
Last Updated : 29 ಆಗಸ್ಟ್ 2024, 0:41 IST
ಫಾಲೋ ಮಾಡಿ
Comments
ಮಂಡ್ಯ ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷ–ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್‌ನ ಎಂ.ವಿ.ಪ್ರಕಾಶ್‌ (ನಾಗೇಶ್‌) ಮತ್ತು ಬಿಜೆಪಿಯ ಎಂ.ಪಿ. ಅರುಣ್‌ಕುಮಾರ್‌ ಅವರಿಗೆ ಹೂಮಾಲೆ ಹಾಕಿ ಕಾರ್ಯಕರ್ತರು ಮತ್ತು ಬೆಂಬಲಿಗರು ಸಂಭ್ರಮಿಸಿದರು 
ಮಂಡ್ಯ ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷ–ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್‌ನ ಎಂ.ವಿ.ಪ್ರಕಾಶ್‌ (ನಾಗೇಶ್‌) ಮತ್ತು ಬಿಜೆಪಿಯ ಎಂ.ಪಿ. ಅರುಣ್‌ಕುಮಾರ್‌ ಅವರಿಗೆ ಹೂಮಾಲೆ ಹಾಕಿ ಕಾರ್ಯಕರ್ತರು ಮತ್ತು ಬೆಂಬಲಿಗರು ಸಂಭ್ರಮಿಸಿದರು 
ನನ್ನ ಜೀವನದಲ್ಲಿ ಮೊದಲ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಹಾಕಿದ್ದೇನೆ. ಕಾಂಗ್ರೆಸ್‌ನವರ ಆಮಿಷಗಳಿಗೆ ಮಣಿಯದ ನಿಷ್ಠಾವಂತ ಜೆಡಿಎಸ್‌ ಸದಸ್ಯರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ
– ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT