ಅಂತಿಮಗೊಂಡಿಲ್ಲ: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಆನಂದ್, ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಅಶೋಕ, ಮುಖಂಡರಾದ ನೀಲನಹಳ್ಳಿ ಧನಂಜಯ, ಚಿಕ್ಕಮರಳಿ ನವೀನ್, ಬಳಿಘಟ್ಟ ಅಶೋಕ, ರಾಜ್ಕುಮಾರ್, ಬಾಲಚಂದ್ರು ಇದ್ದರು.