‘ಅವರಿಗೆ ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ಅವರ ಬಾಂಧವ್ಯ ಗೊತ್ತಿಲ್ಲ. ಹಾಗಾಗಿ ಶಿವಕುಮಾರ್ ಅವರ ವಿಷಯದಲ್ಲಿ ಕುಮಾರಸ್ವಾಮಿ ಅವರನ್ನು ಎಳೆದು ತಂದಿದ್ದಾರೆ. ಶಿವಕುಮಾರ್ ಹೊರಬಂದ ಬಳಿಕ ಜನರಿಗೆ ಸತ್ಯ ತಿಳಿಯಲಿದೆ. ಚಲುವರಾಯಸ್ವಾಮಿ ಅವರು ಸಚಿವರಾಗಿ, ಸಂಸದರಾಗಿ ಕೆಲಸ ಮಾಡಿದವರು. ಜನರಿಗೆ ಸತ್ಯ ಹೇಳಬೇಕು. ಅವರು ಬಾಳೆಎಲೆ ಆಗಬೇಕೇ ಹೊರತು ಎಂಜಲು ಎಲೆ ಆಗಬಾರದು’ ಎಂದು ಸಲಹೆ ನೀಡಿದರು.