ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಸರ್ವ ಭಾಷಿಕರನ್ನೂ ಆಕರ್ಷಿಸುವ ಕನ್ನಡ: ಇತಿಹಾಸಕಾರ ಎಚ್.ಶ್ರೀಧರ

Published : 19 ಜನವರಿ 2026, 5:41 IST
Last Updated : 19 ಜನವರಿ 2026, 5:41 IST
ಫಾಲೋ ಮಾಡಿ
Comments
ಸಂಸ್ಕೃತಿ ಪರಂಪರೆ ಹೊಂದಿದ ಶಾಂತಿಯುತ ಭಾರತದಲ್ಲಿ ನಾವು ಬದುಕುತ್ತಿದ್ದೇವೆ. ಹಲವು ರಾಷ್ಟ್ರಗಳು ಅಹಿಂಸೆಯಿಂದ ತತ್ತರಿಸುತ್ತಿವೆ. ಆ ದೇಶಗಳಿಗೆ ನಮ್ಮ ಭಾರತವು ಮಾದರಿಯಾಗಲಿ
- ಡಾ.ಚಂದ್ರಶೇಖರ್ ವೈದ್ಯ ಸಾಹಿತಿ
‘ಎಳ್ಳು–ಬೆಲ್ಲ ತಿಂದು ಒಳ್ಳೆಯ ಮಾತಾಡಿ’
ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ ನಿಂಗರಾಜ್ ಗೌಡ ಮಾತನಾಡಿ ‘ಸಂಕ್ರಾಂತಿ ಎಂದರೆ ಶ್ರಮ ಸಂಸ್ಕೃತಿ ಸಹಭಾಗಿತ್ವದ ಸುಂದರ ಸಂಗಮವಾಗಿದ್ದು ಈ ಹಬ್ಬದಲ್ಲಿ ಎಳ್ಳು–ಬೆಲ್ಲದ ಸಿಹಿ ಕಬ್ಬಿನ ಮಧುರತೆ ಹೊಸ ಬೆಳೆಯ ಸಮೃದ್ಧಿ ಪ್ರತಿಯೊಬ್ಬರ ಜೀವನವನ್ನೂ ತುಂಬಬೇಕು’ ಎಂದು  ತಿಳಿಸಿದರು. ಎಳ್ಳು–ಬೆಲ್ಲ ಹಂಚಿಕೊಳ್ಳುವುದು ಗಾಳಿಪಟ ಹಾರಿಸುವುದು ಕಿಚ್ಚು ಹಾಯಿಸುವುದು ಬಂಧು–ಮಿತ್ರರ ಮನೆಗಳಿಗೆ ತೆರಳಿ ಶುಭಾಶಯ ಹೇಳಿಕೊಳ್ಳುವುದು ಸಂಕ್ರಾಂತಿ ಸಂಭ್ರಮದ ಭಾಗವಾಗಿದೆ. ‘ಎಳ್ಳು ಬೆಲ್ಲ ತಿನ್ನಿ ಒಳ್ಳೆ ಮಾತಾಡಿ’ ಎಂದು ಜನರು ಹೇಳುತ್ತಾರೆ. ಸಿಹಿಯಾದ ಈ ಮಿಶ್ರಣದಂತೆಯೇ ಸಂಬಂಧಗಳೂ ಸಿಹಿಯಾಗಲಿ ದ್ವೇಷಗಳು ದೂರವಾಗಿ ಸ್ನೇಹ–ಸೌಹಾರ್ದ ಹೆಚ್ಚಾಗಲಿ ಎಂಬುದು ಇದರ ಒಳಾರ್ಥವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT