ಎಂದಿಗೂ ಅಹಿಂದ ಪರ: ‘ಅಹಿಂದ ಸಮಾವೇಶ ಮಾಡುವುದಾಗಿನಾನು ಎಲ್ಲಿಯೂ ಹೇಳಿಲ್ಲ. ಆದರೆ,ಎಂದಿಗೂನಾನು ಅಹಿಂದ ಪರ, ಆ ವರ್ಗಕ್ಕೆ ನ್ಯಾಯ ಸಿಗಬೇಕು. ಅಹಿಂದ ವಿಚಾರ ತಮಗೆ ಗೊತ್ತಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅವರು ಎಂದೂ ಅಹಿಂದ ಸಮಾವೇಶ ಮಾಡಿಲ್ಲ. ಕಾಂಗ್ರೆಸ್ ಪಕ್ಷವೇ ಅಹಿಂದ ಪರ ಇದೆ. ಹೀಗಾಗಿ, ಆ ರೀತಿ ಹೇಳಿರಬಹುದು’ ಎಂದು ಸುದ್ದಿಗಾರರಿಗೆಪ್ರತಿಕ್ರಿಯಿಸಿದರು.