ಪಟ್ಟಣದ ಕಾಳಿಕಾಂಬ ಕಮಠೇಶ್ವರ ದೇವಾಲಯ, ದೊಡ್ಡ ಗೋಸಾಯಿಘಾಟ್ನ ಕಾಶಿ ವಿಶ್ವನಾಥ, ಅರಕೆರೆಯ ಮಣಲೇಶ್ವರ, ಮಂಡ್ಯಕೊಪ್ಪಲು ಬಳಿಯ ಕಾವೇರಿ ಬೋರೇದೇವರು, ಗಣಂಗೂರಿನ ಬಸವೇಶ್ವರ, ಮಹದೇವಪುರದ ಕಾಶಿ ವಿಶ್ವನಾಥ, ಕೆಆರ್ಎಸ್ನ ಚಂದ್ರಮೌಳೇಶ್ವರ, ಚಂದ್ರವನದ ಕಾಶಿ ಚಂದ್ರಮೌಳೇಶ್ವರ ಚಿನ್ನೇನಹಳ್ಳಿಯ ಬಸವೇಶ್ವರ ಇತರ ದೇವಾಲಯಗಳಿಗೆ ಹೆಚ್ಚಿನ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.