ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಂದರ್ ರಾಜು, ಕೆ.ಜೆ.ದೇವರಾಜು, ಶಿವಕುಮಾರ್ ಚೌಡಶೆಟ್ಟಿ, ಕಾರ್ಯಾಧ್ಯಕ್ಷ ಮಲ್ಲಯ್ಯ, ಶಿವಮಾದೇಗೌಡ, ಕಾಂಗ್ರೆಸ್ ಪ.ಜಾ.ವಿಭಾಗದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ಅಶ್ವಿನ್ ಕುಮಾರ್, ಮುಖಂಡರಾದ ಬಿ.ವಿ.ಬಸವರಾಜು, ಬಿ.ವಿ.ಕೃಷ್ಣಪ್ಪ, ಎಚ್.ಆರ್.ಪದ್ಮನಾಭ್, ಎಚ್.ಸಿ.ಕೆಂಪೇಗೌಡ, ದೊಡ್ಡಯ್ಯ, ಕುಂತೂರು ಗೋಪಾಲ್, ಅಂಬರೀಶ್, ರವಿ, ಮಂಜು ಇದ್ದರು.