ಆರೋಗ್ಯ ಮೇಳಕ್ಕೆ ಜಿಲ್ಲಾಧಿಕಾರಿ ಡಾ. ಅಶ್ವತಿ ಭೇಟಿ ನೀಡಿ ಪರಿಶೀಲಿಸಿದರು. ಪುರಸಭಾ ಸದಸ್ಯರಾದ ಶಾಮಿಯಾನ ತಿಮ್ಮೇಗೌಡ , ಶುಭಾ ಗಿರೀಶ್, ಮುಖ್ಯಾಧಿಕಾರಿ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರವಿ , ವೈದ್ಯರಾದ ಶಶಿಧರ್, ಡಾ.ಭವಾನಿ, ಡಾ.ಆಶಾಲತಾ, ಡಾ.ಅಶ್ವಥ್, ಡಾ ಅರುಣಾನಂದ, ತಂಬಾಕು ನಿಯಂತ್ರಣ ಕೋಶದ ತಿಮ್ಮರಾಜು, ಸಿಡಿಪಿಒ ಅರುಣ್ ಕುಮಾರ್, ಆಹಾರ ಸುರಕ್ಷಿತ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಬೆಟ್ಟಸ್ವಾಮಿ, ಎಚ್.ನಾಗರಾಜು, ಆಯುಷ್ ವೈದ್ಯರಾದ ಡಾ.ಯೋಜನ್, ಡಾ.ದರ್ಶನ್, ಡಾ.ಲೋಕೇಶ್, ಡಾ. ದಿವ್ಯಾ, ಡಾ.ಶ್ರೀನಿವಾಸ್, ಹಿರಿಯ ಆರೋಗ್ಯ ಪರಿವೀಕ್ಷಕರಾದ ಶೀಳನೆರೆ ಸತೀಶ್, ಧರ್ಮೇಂದ್ರ , ಸಚಿವರ ಆಪ್ತ ಸಹಾಯಕ ಮಂಜುನಾಥ್ ಗೌಡ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು ಇದ್ದರು.