ಗಾಣಿಗರಹುಂಡಿಯ ವೆಂಕಟೇಶ್ (28), ರಘು (25), ಮಳವಳ್ಳಿ ತಾಲ್ಲೂಕಿನ ಚಿಕ್ಕೇಬಾಗಿಲು ಗ್ರಾಮದ ಮಧು (25), ವಿಜಯನಗರ 4ನೇ ಹಂತದ ವಿನಯ್ (38), ಮರಟಿಕ್ಯಾತನಹಳ್ಳಿಯ ದಂಡಪ್ಪ (35), ಬೋಗಾದಿಯ ಚಾಮುಂಡೇಶ್ವರಿ ಬೀದಿಯ ನಿವಾಸಿ ಸ್ವಾಮಿ (23), ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಗ್ರಾಮದ ಅರುಣ್ (23), ದೊಡ್ಡಕೊಪ್ಪಲು ಗ್ರಾಮದ ನಿವಾಸಿ ವಸಂತ್ ಕುಮಾರ್ (30), ಕೂರ್ಗಳ್ಳಿಯ ಸೋಮಶೇಖರ್ (40), ದಾಸನಕೊಪ್ಪಲು ಗ್ರಾಮದ ಅಕ್ಷಯ್ (27), ಬೋಗಾದಿ ಬ್ಯಾಂಕ್ ಕಾಲೋನಿಯ ಶ್ರೀಕಾಂತ್ (35), ಕಾಮನಕೊಪ್ಪಲು ನಿವಾಸಿ ಮರಿಸ್ವಾಮಿ (32), ಅರಕಲಗೂಡು ತಾಲ್ಲೂಕಿನ ಹೊನ್ನೇನಹಳ್ಳಿ ನಿವಾಸಿ ಮೋಹನ್ (33) ಬಂಧಿತ ಆರೋಪಿಗಳು.