‘ಮೀಸಲಾತಿ ಪ್ರತಿಯೊಂದು ಜಾತಿ ಜನಾಂಗದ ಆಸೆ, ಅಪೇಕ್ಷೆ ಇರುತ್ತದೆ, ನಮ್ಮ ಜಾತಿಗೂ ಇನ್ನೂ ಹೆಚ್ಚಿನ ಮೀಸಲಾತಿ ದೊರೆಯಬೇಕು, ವರ್ಗೀಕರಣ ಆಗಬೇಕು, ಬೇರೆ ವರ್ಗಕ್ಕೆ ಹೋಗಬೇಕು ಎನ್ನುವು ಬಹಳಷ್ಟು ಅಪೇಕ್ಷೆಗಳು ಇರುತ್ತದೆ, ಈ ಎಲ್ಲ ಅಪೇಕ್ಷೆಗಳಿಗೆ ಸರ್ಕಾರ ನ್ಯಾಯಬದ್ಧವಾಗಿ, ಕಾನೂನಾತ್ಮಕವಾಗಿ, ವೈಜ್ಞಾನಿಕವಾಗಿ ಕಾನೂನಿನಲ್ಲಿರುವ ಅವಕಾಶಗಳು ಮಾತ್ರ ಮಾಡಲು ಸಾಧ್ಯವಾಗುತ್ತದೆ, ಯಾವುದು ಸೂಕ್ತವಾಗಿದೆ, ಯಾವುದು ನ್ಯಾಯ ಬದ್ಧವಾಗಿದೆ ಅದನ್ನು ಮಾತ್ರ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.