ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ನಾಟಿಕೋಳಿ ಸಾರು ಹಾಗೂ ರಾಗಿಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಉರುಳಿಕ್ಯಾತನಹಳ್ಳಿ ಗ್ರಾಮದ ವಾಹನ ಚಾಲಕ, 28 ವರ್ಷ ವಯಸ್ಸಿನ ವೆಂಕಟೇಶ್, ಮುದ್ದೆ ಮೆದ್ದು ಎದ್ದು ನಿಂತಾಗ ಅವರ ಗೆಳೆಯರೆಲ್ಲ ಜೋರಾಗಿ ಚಪ್ಪಾಳೆ ತಟ್ಟಿ, ಜೈಕಾರ ಹಾಕಿದರು.