ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ರೈಲು ನಿಲ್ದಾಣದಲ್ಲಿ ಸಮೋಸ ಮಾರುವವನಿಂದ ಪ್ರಯಾಣಿಕನ ಮೇಲೆ ಅಟ್ಟಹಾಸ: ಆಗಿದ್ದೇನು?

Jabalpur Railway Station Incident: ಜಬಲ್ಪುರ ರೈಲು ನಿಲ್ದಾಣದಲ್ಲಿ ಸಮೋಸ ವ್ಯಾಪಾರಿ ರೈಲು ಪ್ರಯಾಣಿಕನೊಡನೆ ದುರ್ವರ್ತನೆ ತೋರಿದ್ದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅಧಿಕಾರಿಗಳು ವ್ಯಾಪಾರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Last Updated 20 ಅಕ್ಟೋಬರ್ 2025, 11:42 IST
ರೈಲು ನಿಲ್ದಾಣದಲ್ಲಿ ಸಮೋಸ ಮಾರುವವನಿಂದ ಪ್ರಯಾಣಿಕನ ಮೇಲೆ ಅಟ್ಟಹಾಸ: ಆಗಿದ್ದೇನು?

ದೀಪಾವಳಿ | ಪಟಾಕಿ ಅವಘಡ: ತಮಿಳುನಾಡಿನಲ್ಲಿ 89 ಜನರಿಗೆ ಗಾಯ

Injury Report: ಪಟಾಕಿ ಅವಘಡಗಳಿಂದಾಗಿ ರಾಜ್ಯದಾದ್ಯಂತ ಇದುವರೆಗೆ 89 ಜನರು ಗಾಯಗೊಂಡಿದ್ದಾರೆ ಎಂದು ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ. ಸುಬ್ರಮಣಿಯನ್ ಸೋಮವಾರ ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 11:34 IST
ದೀಪಾವಳಿ | ಪಟಾಕಿ ಅವಘಡ: ತಮಿಳುನಾಡಿನಲ್ಲಿ 89 ಜನರಿಗೆ ಗಾಯ

ನೌಕಾಪಡೆ ಯೋಧರ ಜೊತೆ ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ದೀಪಾವಳಿ ಆಚರಿಸಿದ ಪಿಎಂ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗೋವಾ–ಕಾರವಾರ ಕರಾವಳಿಯಲ್ಲಿ ಐಎನ್‌ಎಸ್ ವಿಕ್ರಾಂತ್ ನೌಕಾಪಡೆಯ ಹಡಗಿನಲ್ಲಿ ಸಿಬ್ಬಂದಿ ಮತ್ತು ಯೋಧರೊಂದಿಗೆ ದೀಪಾವಳಿ ಆಚರಿಸಿದರು
Last Updated 20 ಅಕ್ಟೋಬರ್ 2025, 11:22 IST
ನೌಕಾಪಡೆ ಯೋಧರ ಜೊತೆ ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ದೀಪಾವಳಿ ಆಚರಿಸಿದ ಪಿಎಂ ಮೋದಿ
err

ಆರ್‌ಜೆಡಿ-ಕಾಂಗ್ರೆಸ್ ನಡುವೆಯೇ ಸ್ಪರ್ಧೆ: 'ಇಂಡಿಯಾ' ಮೈತ್ರಿಗೆ ಚಿರಾಗ್ ವಾಗ್ದಾಳಿ

INDIA Alliance Rift: ಬಿಹಾರ ವಿಧಾನಸಭೆ ಚುನಾವಣೆಗೆ ಆರ್‌ಜೆಡಿ 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಅಲ್ಲದೆ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಸೇರಿದಂತೆ ಐದು ಕ್ಷೇತ್ರಗಳಲ್ಲಿ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಳಿಸಿದೆ.
Last Updated 20 ಅಕ್ಟೋಬರ್ 2025, 10:36 IST
ಆರ್‌ಜೆಡಿ-ಕಾಂಗ್ರೆಸ್ ನಡುವೆಯೇ ಸ್ಪರ್ಧೆ: 'ಇಂಡಿಯಾ' ಮೈತ್ರಿಗೆ ಚಿರಾಗ್ ವಾಗ್ದಾಳಿ

ಕಾನ್‌ಸ್ಟೆಬಲ್‌ ಹತ್ಯೆಗೈದು ಪರಾರಿಯಾದವನನ್ನು ಎನ್‌ಕೌಂಟರ್ ಮಾಡಿದ ತೆಲಂಗಾಣ ಪೊಲೀಸ್

Police Encounter: ನಿಜಾಮಾಬಾದ್‌ನ ಸಾರಂಗಪುರ ಬಳಿ ಕಾನ್‌ಸ್ಟೆಬಲ್ ಹತ್ಯೆ ಪ್ರಕರಣದ ಆರೋಪಿ ಶೇಖ್ ರಿಯಾಜ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಎನ್‌ಕೌಂಟರ್ ಮಾಡಿದ್ದಾರೆ. ಗಾಯಗೊಂಡ ಆರೋಪಿಯು ನಂತರ ಸಾವನ್ನಪ್ಪಿದ್ದಾನೆ.
Last Updated 20 ಅಕ್ಟೋಬರ್ 2025, 9:59 IST
ಕಾನ್‌ಸ್ಟೆಬಲ್‌ ಹತ್ಯೆಗೈದು ಪರಾರಿಯಾದವನನ್ನು ಎನ್‌ಕೌಂಟರ್ ಮಾಡಿದ ತೆಲಂಗಾಣ ಪೊಲೀಸ್

ದೀಪಾವಳಿ: ಬೇಕರಿಯಲ್ಲಿ ಬೇಸನ್‌ ಲಡ್ಡು ತಯಾರಿಸಿದ ರಾಹುಲ್ ಗಾಂಧಿ – ವಿಡಿಯೊ ನೋಡಿ

Congress Leader: ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು, ಹಳೆ ದೆಹಲಿಯ ಪ್ರಸಿದ್ಧ ಘಂಟೆವಾಲಾ ಬೇಕರಿಗೆ ತೆರಳಿ ಸಿಹಿ ತಿಂಡಿ ತಯಾರಿಸಿದ್ದಾರೆ.
Last Updated 20 ಅಕ್ಟೋಬರ್ 2025, 9:59 IST
ದೀಪಾವಳಿ: ಬೇಕರಿಯಲ್ಲಿ ಬೇಸನ್‌ ಲಡ್ಡು ತಯಾರಿಸಿದ ರಾಹುಲ್ ಗಾಂಧಿ – ವಿಡಿಯೊ ನೋಡಿ

ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚಂಡಮಾರುತ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Weather Forecast: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದತ್ತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
Last Updated 20 ಅಕ್ಟೋಬರ್ 2025, 9:55 IST
ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಚಂಡಮಾರುತ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ
ADVERTISEMENT

Bihar Elections: 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಆರ್‌ಜೆಡಿ

RJD Candidates List: ಬಿಹಾರ ವಿಧಾನಸಭೆ ಚುನಾವಣೆಗೆ ಆರ್‌ಜೆಡಿ ಪಕ್ಷವು 143 ಅಭ್ಯರ್ಥಿಗಳ ಪಟ್ಟಿಯನ್ನು ಇಂದು (ಸೋಮವಾರ) ಬಿಡುಗಡೆ ಮಾಡಿದೆ.
Last Updated 20 ಅಕ್ಟೋಬರ್ 2025, 9:02 IST
Bihar Elections: 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಆರ್‌ಜೆಡಿ

ಮೋದಿ ಪ್ರಧಾನಿಯಾದದ್ದು, ಫಡಣವಿಸ್ ಸಿಎಂ ಆದದ್ದು ಮತಗಳ್ಳತನದಿಂದ: ಕಾಂಗ್ರೆಸ್

Election Fraud Claim: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್, 2024ರ ಚುನಾವಣೆಗಳಲ್ಲಿ ಮೋದಿ ಮತ್ತು ಫಡಣವಿಸ್ ಗೆಲುವಿಗೆ ಮತಗಳ್ಳತನವೇ ಕಾರಣ ಎಂದು ಆರೋಪಿಸಿದ್ದಾರೆ; ಚುನಾವಣಾ ಆಯೋಗದ ನಿಷ್ಕ್ರಿಯತೆಗೂ ಕಿಡಿಕಾರಿದ್ದಾರೆ.
Last Updated 20 ಅಕ್ಟೋಬರ್ 2025, 7:43 IST
ಮೋದಿ ಪ್ರಧಾನಿಯಾದದ್ದು, ಫಡಣವಿಸ್ ಸಿಎಂ ಆದದ್ದು ಮತಗಳ್ಳತನದಿಂದ: ಕಾಂಗ್ರೆಸ್

ಗಾಯಕ ಜುಬೀನ್ ಸಾವಿನ ಪ್ರಕರಣ: ತನಿಖೆಗಾಗಿ ಸಿಂಗ‍ಪುರಕ್ಕೆ ತೆರಳಿದ ಅಸ್ಸಾಂ ಪೊಲೀಸರು

Assam Police Investigation: ಜನಪ್ರಿಯ ಗಾಯಕ ಜುಬೀನ್ ಗರ್ಗ್ ಸಾವಿನ ತನಿಖೆಯ ಭಾಗವಾಗಿ ಅಸ್ಸಾಂನ ಪೊಲೀಸರು ಸಿಂಗಪುರ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Last Updated 20 ಅಕ್ಟೋಬರ್ 2025, 7:42 IST
ಗಾಯಕ ಜುಬೀನ್ ಸಾವಿನ ಪ್ರಕರಣ: ತನಿಖೆಗಾಗಿ ಸಿಂಗ‍ಪುರಕ್ಕೆ ತೆರಳಿದ ಅಸ್ಸಾಂ ಪೊಲೀಸರು
ADVERTISEMENT
ADVERTISEMENT
ADVERTISEMENT