ಸಾಲಿಗ್ರಾಮದ ರೈತ ರಮೇಶ್ ಮಾತನಾಡಿ, ‘ಅಕ್ಕಿ ಗಿರಣಿ ಮಾಲೀಕರು ಕ್ವಿಂಟಲ್ಗೆ 5ರಿಂದ 9ಕೆ.ಜಿ. ಭತ್ತವನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಚೀಲಕ್ಕೆ ಒಂದರಿಂದ ಎರಡು ಕೆ.ಜಿ. ಕಳೆಯಲಾಗುತ್ತಿದೆ. ಈ ವಂಚನೆ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.