ಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಚಂಪಕ, ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಉಪಾಧ್ಯಕ್ಷ ಸಂತೋಷ್ ಶಂಭು, ಜೆ.ರವಿಕುಮಾರ್, ದೇವರಾಜೇಗೌಡ, ಒಬಿಸಿ ಮೋರ್ಚಾದ ಶಿವಪ್ಪ, ಯುವ ಮೋರ್ಚಾ ಅಧ್ಯಕ್ಷ ಮನು ಶೈವ (ಅಪ್ಪಿ), ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಗೌರಿ, ಅನ್ನಪೂರ್ಣ, ವಾರ್ಡ್ ಉಸ್ತುವಾರಿಗಳಾದ ಮುರುಳಿ, ರವಿ, ಮಧು, ಗೋವಿಂದ್, ಡಿಪೋ ರವಿ, ಗಿರೀಶ್ ಗೌಡ, ಆದರ್ಶ್, ಶಾಂತವೀರಪ್ಪ, ಗೋಪಾಲ್, ಅಭಿಲಾಷ್, ಸಂಪತ್, ಮಾಯ ಜಗದೀಶ್ ಹಾಜರಿದ್ದರು.