‘ಉಲ್ಲಂಘನೆ ಮಾಡುತ್ತಿರುವ ಮುಸ್ಲಿಮರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ, ದೇಗುಲಗಳಿಗೆ ನೋಟಿಸ್ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದೆಯೇ? ನಮ್ಮ ಮೇಲೇಕೆ ನಿಮ್ಮ ಆಕ್ರೋಶ? ದೇಗುಲಗಳಲ್ಲಿ ಭಕ್ತಿಗೀತೆ ಹಾಕುವ, ಪೂಜೆ ಮಾಡುವವರನ್ನು ಬಂಧಿಸುತ್ತೀರಾ? ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. ಹಿಂದೂ ಸಂಸ್ಕೃತಿ, ಹಿಂದೂ ವಿಚಾರಧಾರೆಯಲ್ಲಿ ಸರ್ಕಾರ ರಚಿಸಿ ಈಗ ನಮಗೇ ನೋಟಿಸ್ ನೀಡುತ್ತೀರಾ’ ಎಂದು ಪ್ರಶ್ನಿಸಿದರು.