ಎಎಸ್ಐಗಳಾದ ಯು.ಉಮೇಶ್, ಡಿ.ಜಿ.ಚಂದ್ರೇಗೌಡ, ಅಲೆಕ್ಸಾಂಡರ್, ಸಿಬ್ಬಂದಿಯಾದ ರಾಮಸ್ವಾಮಿ, ಚಿಕ್ಕಣ್ಣ, ಪರಮೇಶ, ಶಿವರಾಜು, ಲಕ್ಷ್ಮೀಕಾಂತ, ಗಣೇಶ್, ಯಾಕೂಬ್ ಷರೀಪ್, ಸಲೀಂ ಪಾಷ, ಶ್ರೀನಿವಾಸ ಪ್ರಸಾದ್, ಆನಂದ್, ಅನಿಲ್, ಚಂದ್ರಶೇಖರ್, ಸಿ.ಎಂ.ಮಂಜು, ಕುಮಾರ್ ರಾಜಶ್ರೀ ಜಾಲವಾದಿ, ಗೌತಮ್, ಸೋಮು ತಾಂತ್ರಿಕ ಕೋಶದ ಇನ್ಸ್ಪೆಕ್ಟರ್ ಟಿ.ಎಸ್.ಲೋಲಾಕ್ಷಿ ಸಿಬ್ಬಂದಿಯಾದ ಗುರುದೇವಾರಾಧ್ಯ, ಸಿ.ಎಂ.ಮಂಜು, ಶ್ಯಾಂ ಸುಂದರ್, ಪಿ.ಕುಮಾರ್ ಕಾರ್ಯಾಚರಣೆ ತಂಡದಲ್ಲಿ ಇದ್ದರು ಎಂದು ಅವರು ಮಾಹಿತಿ ನೀಡಿದರು.