‘ಜೂನ್ 15ರೊಳಗಾಗಿ ಶಶಾಂಕ್ ಹಾಗೂ ರೋಹಿತ್ ಚಕ್ರತೀರ್ಥ ಅವರ ಅಯೋಧ್ಯಾ ಪ್ರಕಾಶನವು ನಾಟಕವನ್ನು ಪ್ರಕಟಿಸಲಿದೆ. ನಗರದ ಮಾಧವ ಕೃಪಾದಲ್ಲಿ ತಾಲೀಮು ನಡೆಯಲಿದೆ. ಮೊದಲ ಹಂತದಲ್ಲಿ ರಾಜ್ಯದಾದ್ಯಂತ 100 ಪ್ರದರ್ಶನ ನಡೆಯಲಿದೆ. ಕಲಾವಿದರು ಮತ್ತು ತಂತ್ರಜ್ಞರ ಸಂಬಳ, ಸೆಟ್, ಉಪಕರಣಗಳು, ಸಾರಿಗೆ ಮತ್ತು ಇತರ ವೆಚ್ಚಗಳ ಬಗ್ಗೆ ಸಮಾನ ಮನಸ್ಕರ ಸಭೆಯಲ್ಲಿ ನಿರ್ಧರಿಸಲಿದ್ದೇವೆ’ ಎಂದರು.