ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಬಂಗಾರ ಖರೀದಿ ಸಂಭ್ರಮ; ಆಭರಣ ಮಳಿಗೆಗಳಲ್ಲಿ ಗ್ರಾಹಕರ ದಂಡು

Published : 30 ಏಪ್ರಿಲ್ 2025, 15:32 IST
Last Updated : 30 ಏಪ್ರಿಲ್ 2025, 15:32 IST
ಫಾಲೋ ಮಾಡಿ
Comments
ಬುಧವಾರ ನಗರದ ಚಿನ್ನಾಭರಣ ಮಳಿಗೆಯೊಂದರಲ್ಲಿ ಕಂಡುಬಂದ ಜನಸಂದಣಿ– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಬುಧವಾರ ನಗರದ ಚಿನ್ನಾಭರಣ ಮಳಿಗೆಯೊಂದರಲ್ಲಿ ಕಂಡುಬಂದ ಜನಸಂದಣಿ– ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಈ ಬಾರಿ ಚಿನ್ನದ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೀಗಾಗಿ ಕೂಡಿದ್ದ ಹಣದಲ್ಲಿ ಸಣ್ಣದೊಂದು ಓಲೆ ಖರೀದಿಸಿ ಸಂಭ್ರಮ ಸೀಮಿತಗೊಳಿಸಿಕೊಂಡಿದ್ದೇನೆ
ರೇಖಾ ಸರಸ್ವತಿಪುರಂ
ಬೆಳಿಗ್ಗೆಯಿಂದಲೇ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಸಾಕಷ್ಟು ಮಂದಿ ಮುಂಚೆಯೇ ತಮ್ಮಿಷ್ಟದ ವಿನ್ಯಾಸದ ಆಭರಣ ಕಾಯ್ದಿರಿಸಿದ್ದು ಇಂದು ಕೊಂಡೊಯ್ದಿದ್ದಾರೆ
ಹರೀಶ್‌ ಆಭರಣ ಮಳಿಗೆಯೊಂದರ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT