ಪ್ರತಿದೂರು ನೀಡಿರುವ ಗಾಯಾಳು ದಿಲೀಪ್ ಕುಮಾರ್, ‘ಕಿರಣ್ ತಿಂಡಿ ತಿನ್ನಲು ಹೋಗುತ್ತಿದ್ದಾಗ ಹಿಂದೆ ಬರುತ್ತಿದ್ದ ಕುಮಾರ್, ಮಹೇಶ್ ಹಾಗೂ ಮತ್ತಿಬ್ಬರು, ಕಿರಣ್ ಜೊತೆ ಜಗಳ ತೆಗೆದರು. ಅವರನ್ನು ಸಮಾಧಾನಪಡಿಸಲು ಮುಂದಾದಾಗ, ಚುನಾವಣೆ ವಿಚಾರವನ್ನು ತೆಗೆದು, ನಿಂದಿಸಿ ತಲೆಗೆ ಹೊಡೆದರು’ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದಾರೆ.