ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಡಿ.ಟಿ.ಸ್ವಾಮಿ, ವೀಕ್ಷಕರಾದ ಮಂಜುನಾಥ್ ಗುಂಡೂರಾವ್, ತಾ.ಪಂ. ಅಧ್ಯಕ್ಷೆ ಕೆ.ಆರ್.ನಿರೂಪಾ, ಸದಸ್ಯರಾದ ಕುಂಜಪ್ಪ ಕಾರ್ನಾಡ್, ಶ್ರೀನಿವಾಸ್, ಪುರಸಭಾ ಸದಸ್ಯರಾದ ಎಚ್.ಕೆ.ಮಂಜುನಾಥ್, ರವಿ, ಮುಖಂಡರಾದ ಬಿ.ಜೆ.ಬಸವರಾಜ್, ಪಿ.ಎಸ್. ವಿಷಕಂಠಯ್ಯ, ನಾಗಣ್ಣ, ಸರಸ್ವತಿ, ಪಿ.ಪಿ.ಮಹದೇವ್, ಪಿ.ಎಸ್.ಹರೀಶ್, ಪರಮೇಶ್, ಲಕ್ಷ್ಮೇಗೌಡ, ಸೀಗೂರು ವಿಜಯಕುಮಾರ್, ತಮ್ಮಣ್ಣಯ್ಯ, ಶೇಖರ್, ಪುಟ್ಟರಾಜು, ಜಯಶಂಕರ್, ಅನಿಲ್ ಕುಮಾರ್ ಮತ್ತಿತರರು ಇದ್ದರು.