‘ಬೆಂಗಳೂರಿನ ಭಾಷ್ಯಂ ನಗರದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ನಾನು, ನಟ ರಾಜ್ ಅಪಹರಣದಿಂದ ಕನ್ನಡಿಗರು ಮತ್ತು ತಮಿಳರ ನಡುವೆ ಭುಗಿಲೆದ್ದಿದ್ದ ವೈಷಮ್ಯ ನಿವಾರಿಸಲು ಬೆಂಗಳೂರಿನಿಂದ ಚೆನ್ನೈಗೆ ಮೊದಲ ಬಾರಿ ಸೈಕಲ್ ಸವಾರಿ ಕೈಗೊಂಡೆ. ಅವರ ಬಿಡುಗಡೆಗೆ ಸಹಕರಿಸುವಂತೆ ಕರುಣಾನಿಧಿಯವರಿಗೆ ಮನವಿಯನ್ನೂ ಸಲ್ಲಿಸಿದ್ದೆ’ ಎಂದರು.