ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕುರಹಟ್ಟಿ ಮಹೇಶ್, ಮುಖಂಡರಾದ ಶ್ರೀಕಂಠ ನಾಯಕ್, ಸೋಮೇಶ್, ಅಕ್ಬರ್ ಅಲೀಂ, ಗಂಗಾಧರ, ವಕೀಲ ಮಹೇಶ್, ಗಾಯತ್ರಿ, ಸೌಭಾಗ್ಯ, ಪುಷ್ಪಲತಾ, ಮುದ್ದುಮಾದಶೆಟ್ಟಿ, ಹಗಿನವಾಳು ಕೆಂಡಗಣ್ಣಪ್ಪ, ದೇವರಸನಹಳ್ಳಿ ಚೆಲುವಪ್ಪ, ಮುಖಂಡರಾದ ಹುರಾ ಮಾರುತಿ, ಶ್ರೀನಿವಾಸಮೂರ್ತಿ, ನಾಗೇಶ್ ರಾಜ್, ಚಿನ್ನಂಬಳ್ಳಿ ರಾಜು, ಗುರುಮಲ್ಲಪ್ಪ, ಬಸವಣ್ಣ, ಶಿವಪ್ಪದೇವರು, ಮಡುವಿನಹಳ್ಳಿ ಶಂಕರಪ್ಪ ಉಪಸ್ಥಿತರಿದ್ದರು.