ಆಶಾದಾಯಕ ಪೂರ್ವ ಮುಂಗಾರು; ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳ ಪೂರೈಕೆ
ನವೀನ್ ಕುಮಾರ್ ಎನ್.
Published : 1 ಜುಲೈ 2024, 7:43 IST
Last Updated : 1 ಜುಲೈ 2024, 7:43 IST
ಫಾಲೋ ಮಾಡಿ
Comments
ಎಚ್.ಡಿ.ಕೋಟೆ ತಾಲ್ಲೂಕಿನ ಸಿದ್ದಯ್ಯನಹುಂಡಿ ಗ್ರಾಮದ ರೈತ ಬಸವರಾಜು ಅವರ ಹೊಲದಲ್ಲಿ ರಾಗಿ ನಾಟಿ ಕಾರ್ಯದಲ್ಲಿ ತೊಡಗಿದ್ದ ಮಹಿಳೆ –ಪ್ರಜಾವಾಣಿ ಚಿತ್ರ/ ಸತೀಶ್ ಬಿ. ಆರಾಧ್ಯ
ಜಿಲ್ಲೆಗೆ ಒಟ್ಟು 2,900 ಕ್ವಿಂಟಾಲ್ ಬಿತ್ತನೆ ಬೀಜ ಪೂರೈಕೆ ರೈತರಿಗೆ ನೀಡುತ್ತಿರುವ ಸಬ್ಸಿಡಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಈ ಬಾರಿ ಮುಸುಕಿನ ಜೋಳ, ಅಲಸಂದೆಗೆ ಹೆಚ್ಚಿನ ಬೇಡಿಕೆ
ಭತ್ತದ ಬಿತ್ತನೆ ಬೀಜಕ್ಕೆ ಪ್ರಸ್ತಾವ
‘ತಿ.ನರಸೀಪುರ ತಾಲ್ಲೂಕಿನಲ್ಲಿ ಈಗಾಗಲೇ ಪೂರ್ವ ಮುಂಗಾರಿಗೆ ಅನುಕೂಲವಾಗುವಂತೆ ಉದ್ದು ಮುಸುಕಿನಜೋಳ ಸೂರ್ಯಕಾಂತಿ ಬಿತ್ತನೆ ಬೀಜ ವಿತರಿಸಲಾಗಿದೆ. ರೈತರು ಬೆಳೆ ತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಸಾಕಷ್ಟಿದೆ. ಮುಂಗಾರಿನಲ್ಲಿ ಭತ್ತದ ಬಿತ್ತನೆ ಬೀಜಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೃಷಿ ಚಟುವಟಿಕೆ ಆರಂಭವಾಗುತ್ತಿದ್ದಂತೆ ಬೀಜಗಳ ವಿತರಣೆ ಆರಂಭವಾಗಲಿದೆ. ರಸಗೊಬ್ಬರಗಳ ದಾಸ್ತಾನಿದ್ದು ಯಾವುದೇ ಕೊರತೆ ಇಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್.ಸುಹಾಸಿನಿ ತಿಳಿಸಿದರು.