ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೈಸೂರಿನ ಮನೀಷ್ ಗಣೇಶ್ ಹಾಗೂ ಆರ್.ಸೂರಜ್ ಪ್ರಬೋದ್, ಬೆಂಗಳೂರಿನ ರಿಷಿ ರೆಡ್ಡಿ, ಗುಜರಾತ್ನ ಮಾಧವ್ ಕಾಮತ್ ಅವರಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದೆ. ಭಾರತದ ಪ್ರತಿಭಾವಂತ ಆಟಗಾರರಾದ ಮುಕುಂದ್ ಶಶಿಕುಮಾರ್, ಎಸ್.ಡಿ.ಪ್ರಜ್ವಲ್ ದೇವ್, ರಾಮ್ ಕುಮಾರ್ ರಾಮನಾಥನ್, ಸಿದ್ಧಾರ್ಥ್ ರಾವತ್, ದಿಗ್ವಿಜಯ್ ಪ್ರತಾಪ್ ಸಿಂಗ್, ಮನೀಷ್ ಸುರೇಶ್ ಕುಮಾರ್, ನಿಕಿ ಪೂಣಚ್ಚ ಮತ್ತು ಕರಣ್ ಸಿಂಗ್ ಕಣದಲ್ಲಿದ್ದಾರೆ’ ಎಂದರು.