ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಆಶ್ರಯ ಬಡಾವಣೆಯಲ್ಲಿಲ್ಲ ಮೂಲಸೌಕರ್ಯ, ನೀರು -ರಸ್ತೆಯಿಲ್ಲದೆ ಒದ್ದಾಟ

Published : 8 ಡಿಸೆಂಬರ್ 2023, 5:20 IST
Last Updated : 8 ಡಿಸೆಂಬರ್ 2023, 5:20 IST
ಫಾಲೋ ಮಾಡಿ
Comments
ರಸ್ತೆ ರಿಪೇರಿಗಾಗಿ ಸ್ಥಳೀಯ ನಿವಾಸಿಗಳೇ ತರಿಸಿಕೊಂಡಿರುವ ಮಣ್ಣು
ರಸ್ತೆ ರಿಪೇರಿಗಾಗಿ ಸ್ಥಳೀಯ ನಿವಾಸಿಗಳೇ ತರಿಸಿಕೊಂಡಿರುವ ಮಣ್ಣು
ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆಗೆ ಅವರು ಸ್ಪಂದಿಸುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡದೆ ಅನ್ಯಾಯವೆಸಗಿದ್ದಾರೆ.
- ಸತ್ಯಾನಂದ ಬಡಾವಾಣೆ ನಿವಾಸಿ
ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಪಟ್ಟಣ ಪಂಚಾಯಿತಿ ಗಮನ ಸೆಳೆದಿದ್ದೇವೆ. ಆದರೆ ಅಲ್ಲಿಂದ ನಮ್ಮ ಅಹವಾಲು ಸರ್ಕಾರದ ಮಟ್ಟಕ್ಕೆ ತಲುಪಿಲ್ಲ
-ಕುಮಾರ್‌ ಬಡಾವಣೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT