ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಮೈಸೂರು: ‘ಕಾಕ್ಲಿಯರ್ ಇಂಪ್ಲಾಂಟ್‌’ ಯೋಜನೆ ‘ಶ್ರವಣ ಸಂಜೀವಿನಿ’ ಆಗಿ ಮರುನಾಮಕರಣ

353 ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಕೆ: ಸಚಿವ ದಿನೇಶ್‌ ಗುಂಡೂರಾವ್
Published : 12 ಮಾರ್ಚ್ 2024, 23:35 IST
Last Updated : 12 ಮಾರ್ಚ್ 2024, 23:35 IST
ಫಾಲೋ ಮಾಡಿ
Comments
ಶ್ರವಣ ಸಾಧನಗಳ ವಿತರಣೆ ಶಸ್ತ್ರಚಿಕಿತ್ಸೆ ಕಿಟ್‌ ನೀಡಿಕೆ ಶ್ರವಣದೋಷ ಮುಕ್ತ ಕರ್ನಾಟಕದ ಗುರಿ
‘ನೆರವಾದ ಆಯಿಷ್‌’
‘ಐದು ವರ್ಷದ ಹಿಂದೆ ಧ್ವನಿ ಕಳೆದುಕೊಳ್ಳುವ ಸಂದರ್ಭ ಎದುರಾದಾಗ ಆಯಿಷ್‌ ನನಗೆ ನೆರವಾಗಿ ಚಿಕಿತ್ಸೆ ಆರೈಕೆ ನೀಡಿದೆ’ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದರು.  ‘ಕಾಕ್ಲಿಯರ್ ಇಂಪ್ಲಾಂಟ್‌ ಯೋಜನೆ ಮೂಲಕ ಸರ್ಕಾರವು ಶ್ರವಣದೋಷವುಳ್ಳ ಮಕ್ಕಳ ಪೋಷಕರಿಗೆ ಸಹಾಯಹಸ್ತ ಚಾಚಿದೆ. ಯೋಜನೆ ಪ್ರಯೋಜನ ಪಡೆಯಬೇಕು’ ಎಂದು ಕೋರಿದರು. ‘ಹೊಸ ಆಸ್ಪತ್ರೆಗಳನ್ನು ಕಟ್ಟಿಸುವುದಕ್ಕಿಂತ ಹಳೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವಲ್ಲಿ ಆರೋಗ್ಯ ಇಲಾಖೆ ಕ್ರಮವಹಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ’ ಎಂದೂ ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT