ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ತಲಕಾಡು: ನೂತನ ಅಣೆಕಟ್ಟು ಬಹುತೇಕ ಪೂರ್ಣ

₹62 ಕೋಟಿ ವೆಚ್ಚದಲ್ಲಿ ಮಾಧವ ಮಂತ್ರಿ ಡ್ಯಾಂ ನಿರ್ಮಾಣ; ನದಿ ಪಾತ್ರದ ರೈತರಿಗೆ ಅನುಕೂಲ
Published : 8 ಫೆಬ್ರುವರಿ 2024, 7:14 IST
Last Updated : 8 ಫೆಬ್ರುವರಿ 2024, 7:14 IST
ಫಾಲೋ ಮಾಡಿ
Comments
1346ರಲ್ಲಿ ಮಾಧವರಾಯನಿಂದ ನಿರ್ಮಾಣವಾದ ಅಣೆಕಟ್ಟೆ
1346ರಲ್ಲಿ ಮಾಧವರಾಯನಿಂದ ನಿರ್ಮಾಣವಾದ ಅಣೆಕಟ್ಟೆ
ಶ್ರೀನಿವಾಸ್ ರಾವ್
ಶ್ರೀನಿವಾಸ್ ರಾವ್
‘ಅಣೆಕಟ್ಟೆ ಕಾಮಗಾರಿ ಮುಗಿಯವ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು.
ರಘುರಾಮ್ ಸೈಟ್ ಎಂಜಿನಿಯರ್‌ ರಾಮ್ ಲಿಂಗಮ್ ಕನ್‌ಸ್ಟ್ರಕ್ಷನ್ ಕಂಪನಿ
ಟಿ.ಎನ್.ರಮೇಶ್
ಟಿ.ಎನ್.ರಮೇಶ್
ಎಚ್.ಸಿ.ಮಹದೇವಪ್ಪ ಅವರ ಶ್ರಮದಿಂದ ಮಾಧವ ಮಂತ್ರಿ ನೂತನ ಅಣೆಕಟ್ಟೆ ನಿರ್ಮಾಣವಾಗಿದೆ. ಇಲ್ಲದಿದ್ದರೆ ಈ ಭಾಗದ ರೈತರು ವಲಸೆ ಹೋಗಬೇಕಿತ್ತು.
ಟಿ.ಎನ್.ರಮೇಶ್ ರೈತ
ಎಚ್‌.ಸಿ.ಮಹದೇವಪ್ಪ
ಎಚ್‌.ಸಿ.ಮಹದೇವಪ್ಪ
ಉದ್ಯಾನ ನಿರ್ಮಾಣ
‘ತಲಕಾಡು ಭಾಗದ ರೈತರಿಗೆ ಅನುಕೂಲ ಕಲ್ಪಿಸಲು ಮಾಧವ ಮಂತ್ರಿ ನೂತನ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರದೇಶವು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ಯಾನ ನಿರ್ಮಿಸಲಾಗುವುದು’ ಎಂದು ಸಚಿವ ಎಚ್‌.ಸಿ.ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT