ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಕೊಲೆ ಮಾಡದಿದ್ದರೂ 2 ವರ್ಷ ಜೈಲು: ಆದಿವಾಸಿ ಕುಟುಂಬದೊಂದಿಗೆ ಪೊಲೀಸರ ‘ಚೆಲ್ಲಾಟ’

ಶಿವಪ್ರಸಾದ್‌ ರೈ
Published : 5 ಏಪ್ರಿಲ್ 2025, 6:33 IST
Last Updated : 5 ಏಪ್ರಿಲ್ 2025, 6:33 IST
ಫಾಲೋ ಮಾಡಿ
Comments
ಮಲ್ಲಿಗೆ ಜೀವಂತವಾಗಿರುವುದರಿಂದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸತ್ಯ ಏನೆಂದು ಹೊರಬರಬೇಕು. ನಿರಪರಾಧಿ ಪತಿಗೆ ನ್ಯಾಯ ದೊರಕಬೇಕು.
ಪಾಂಡು ಪೂಜಾರಿ, ಸುರೇಶ್‌ ಪರ ವಕೀಲರು
ಪೊಲೀಸರು ನನ್ನನ್ನೇ ಪ್ರಕರಣದಲ್ಲಿ ಸಿಲುಕಿಸಿದರು. ನಾನು ಕೂಲಿ ಮಾಡಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೆ. ನನ್ನ ಬಂಧನದಿಂದ ಮಕ್ಕಳು ಹಾಗೂ ಅತ್ತೆ ಬಹಳಷ್ಟು ಕಷ್ಟಪಟ್ಟರು‌.
ಸುರೇಶ್‌, ಮಲ್ಲಿಗೆಯ ಪತಿ
ಪತ್ನಿಯನ್ನು ಕೊಲೆ ಮಾಡುವಂತವನಾಗಿದ್ದರೆ ನನ್ನ ಅಳಿಯ ನನ್ನನ್ನು ಇಷ್ಟು ವರ್ಷ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿರಲಿಲ್ಲ. ಆತ ನಿರಪರಾಧಿ..
ಗೌರಿ, ಮಲ್ಲಿಗೆಯ ತಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT