ಹಣ ದುರುಪಯೋಗಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ.ಮಾನೆ ಡಿ.ಎ, ಪ್ರೊ.ಸಿ.ಬಸವರಾಜು, ಡಾ.ನಿಂಗಮ್ಮ ಬೆಸ್ತೂರು, ಪ್ರೊ.ಟಿ.ಕೆ.ಉಮೇಶ್, ಪ್ರೊ.ಆಯಿಷಾ ಶರೀಫ್ ಹಾಗೂ ಪ್ರೊ.ಜಿ.ಹೇಮಂತ್ ಕುಮಾರ್, ಪ್ರೊ.ಆರ್.ರಾಜಣ್ಣ, ಡಿ.ಭಾರತಿ (ಕೆಎಎಸ್), ಕುಲಸಚಿವರಾಗಿದ್ದ ಪ್ರೊ.ಲಿಂಗರಾಜ್ ಗಾಂಧಿ, ಪ್ರೊ.ಆರ್.ಶಿವಪ್ಪ, ಹಣಕಾಸು ಅಧಿಕಾರಿಗಳಾಗಿದ್ದ ಪ್ರೊ.ಬಿ.ಮಹಾದೇವಪ್ಪ, ಪ್ರೊ.ಟಿ.ದೇವರಾಜು, ಕುಲಪತಿಯ ವಿಶೇಷಾಧಿಕಾರಿ ಚೇತನ್ ಅವರನ್ನು ವಿಚಾರಣೆಗೆ ಒಳಪಡಿಸಿ ಎರಡು ತಿಂಗಳೊಳಗೆ ಆದೇಶಿಸಲಾಗಿದೆ.