ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಏನು ಮಾಡಿದರೂ ಸರಿ: ಎಸ್‌.ಎಲ್‌.ಭೈರಪ್ಪ

Last Updated 22 ಸೆಪ್ಟೆಂಬರ್ 2019, 18:45 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ಮೋದಿ ಏನು ಮಾಡಿದರೂ ಅದರ ಹಿಂದೆ ದೂರದ ಆಲೋಚನೆ ಇರುತ್ತದೆ. ಅದಕ್ಕೆ ಪ್ರಾಮುಖ್ಯವಿರುತ್ತದೆ. ಅವರಿಗೆ ಸಾಕಷ್ಟು ಲೋಕಾನುಭವವಿದೆ’ ಎಂದು ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ ಭಾನುವಾರ ಇಲ್ಲಿ ಬಣ್ಣಿಸಿದರು. ‘ಕೇವಲ ಭಾರತದಲ್ಲಿ ಅಲ್ಲ; ವಿಶ್ವಮಟ್ಟದಲ್ಲಿ ಅವರ ಆಲೋಚನೆ
ಗಳಿಗೆ ಪ್ರಾಮುಖ್ಯವಿದೆ’ ಎಂದರು.

‘ರಾಮಮಂದಿರ ನಿರ್ಮಾಣವಾಗಲಿ ಎಂದು ಬಯಸುವವರಲ್ಲಿ ನಾನೂ ಒಬ್ಬ. ಆದರೆ, ಈ ವಿಚಾರ ನ್ಯಾಯಾಲಯದಲ್ಲಿದೆ. ತಾಳ್ಮೆಯಿಂದ ಕಾಯಬೇಕು’ ಎಂದು ನುಡಿದರು. ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT