ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಮುಡಾ ಸಮಿತಿಗೆ ಸಿಗುವುದೇ ಕಾಯಕಲ್ಪ?

ಶಾಸಕರ ಬದಲಿಗೆ ತಂತ್ರಜ್ಞರಿಗೆ ಅವಕಾಶ: ಐಎಎಸ್‌ ಅಧಿಕಾರಿ ನಿಯೋಜನೆಗೆ ಆಗ್ರಹ
Published : 12 ಜುಲೈ 2024, 23:53 IST
Last Updated : 12 ಜುಲೈ 2024, 23:53 IST
ಫಾಲೋ ಮಾಡಿ
Comments
ಸದ್ಯದ ಪರಿಸ್ಥಿತಿಯಲ್ಲಿ ಮುಡಾಕ್ಕೆ ದಕ್ಷ ಅಧಿಕಾರಿಗಳ ಅಗತ್ಯ ಇದೆ. ಒತ್ತಡಗಳಿಗೆ ಮಣಿಯದ ಐಎಎಸ್‌ ದರ್ಜೆಯ ಅಧಿಕಾರಿಯನ್ನು ಸರ್ಕಾರ ಆಯುಕ್ತರ ಹುದ್ದೆಗೆ ನೇಮಿಸಬೇಕು
ಟಿ.ಎಸ್. ಶ್ರೀವತ್ಸ ಬಿಜೆಪಿ ಶಾಸಕ
ಮುಡಾ ಸಮಿತಿಯಿಂದ ಶಾಸಕರನ್ನು ಕೈ ಬಿಡುವ ನಿರ್ಧಾರ ಸರ್ಕಾರಕ್ಕೆ ಬಿಟ್ಟದ್ದು. ಆದರೆ ಈಗ ಅಕ್ರಮ ಎಸಗಿರುವುದು ಅಧಿಕಾರಿಗಳಾ ಅಥವಾ ಶಾಸಕರಾ?
ಜಿ.ಟಿ. ದೇವೇಗೌಡ ಜೆಡಿಎಸ್ ಶಾಸಕ
ಮುಡಾ ಸಮಿತಿಯನ್ನು ಪುನರ್‌ ರಚಿಸುವ ನಿರ್ಧಾರ ಕೈಗೊಂಡರೆ ಅದಕ್ಕೆ ನಮ್ಮ ಸಹಮತವಿದೆ. ಆದರೆ ಶಾಸಕರು ಸಮಿತಿಯಲ್ಲಿದ್ದೇ ಅಧಿಕಾರಿಗಳದ್ದು ಈ ಕಥೆ ಇನ್ನು ಇರದಿದ್ದರೆ ಹೇಗೆ?
ಕೆ. ಹರೀಶ್‌ ಗೌಡ ಕಾಂಗ್ರೆಸ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT