ಮೈಸೂರಿನಲ್ಲಿ ದಸರಾ ಹಬ್ಬದ ವಿವಾದ ಇಂದು ನಿನ್ನೆಯದಲ್ಲ. ಮಹಿಷ ಸಮಿತಿ ವತಿಯಿಂದ ಮಹಿಷಾ ದಸರಾ ಆಚರಣೆಗೆ ಅವಕಾಶ ಕೊಡಿ ಎಂದು ಪ್ರತಿ ವರ್ಷ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತೆ. ಸಮಿತಿ ಪ್ರಕಾರ ಮಹಿಷಾಸುರ ರಾಕ್ಷಸನಲ್ಲ. ಹಾಗಿದ್ರೆ, ಚಾಮುಂಡಿ ಮಹಿಷಾಸುರನನ್ನ ಕೊಂದಿದ್ದು ಕಟ್ಟು ಕಥೆನಾ? ಇದರ ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿ..