ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ರೈತರ ಬದುಕಿಗೆ ಬರೆ ಎಳೆದ ಬರ: ಕೈ ತಪ್ಪಿದ ಫಸಲು, ಅನ್ನದಾತರಿಗೆ ತಪ್ಪದ ಬವಣೆ

Published : 26 ಸೆಪ್ಟೆಂಬರ್ 2023, 5:22 IST
Last Updated : 26 ಸೆಪ್ಟೆಂಬರ್ 2023, 5:22 IST
ಫಾಲೋ ಮಾಡಿ
Comments
ಬರದಿಂದ ಒಣಗಿದ ಕಡಲೆಕಾಯಿ, ಮುಸುಕಿನ ಜೋಳ, ರಾಗಿ ಬೆಳೆ ಕಟ್ಟು ಪದ್ಧತಿ: ಭತ್ತ ಬೆಳೆಯಲು ಅವಕಾಶವಿಲ್ಲ ಸೂಕ್ತ ಪರಿಹಾರ ವಿತರಿಸಲು ರೈತರ ಆಗ್ರಹ
ನಾಲೆಗಳಲ್ಲಿ ನೀರು ಪೂರೈಕೆ ಇಲ್ಲದ ಕಾರಣ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರ್ಯಾಯ ಬೆಳೆ ರಾಗಿ ಅಲಸಂದೆ ಮತ್ತಿತರ ಬೆಳೆಗಳನ್ನು ಬೆಳೆಯುವಂತೆ ಜಾಗೃತಿ ಮೂಡಿಸಲಾಗಿದೆ
ಕೆ.ಎಸ್ ಸುಹಾಸಿನಿ ಸಹಾಯಕ ಕೃಷಿ ನಿರ್ದೇಶಕಿ
4 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಹಾಕಿದ್ದು ಮಳೆಕೊರತೆಯಿಂದ ಸಂಪೂರ್ಣವಾಗಿ ಒಣಗಿದೆ. ರಾಗಿ ಬಿತ್ತಿದರೂ ಪೈರು ಬರಲಿಲ್ಲ
ಸಿದ್ದರಾಜು ರೈತ ಕೋಣಗಹಳ್ಳಿ ಸೋಸಲೆ ಹೋಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT