ಭಾನುವಾರ, 22 ಫೆಬ್ರುವರಿ 2026
×
ADVERTISEMENT
ADVERTISEMENT

ನಾಗರಹೊಳೆ: ನಾಳೆಯಿಂದ ಸಫಾರಿ ಆರಂಭ; ಅರಣ್ಯದಂಚಿನ ಗ್ರಾಮಸ್ಥರ ಆತಂಕ

ವೀರನಹೊಸಹಳ್ಳಿ: ಪ್ರತಿಭಟಿಸಲು ಸಿದ್ದತೆ
Published : 22 ಫೆಬ್ರುವರಿ 2026, 3:33 IST
Last Updated : 22 ಫೆಬ್ರುವರಿ 2026, 3:33 IST
ಫಾಲೋ ಮಾಡಿ
Comments
ನಾಗರಹೊಳೆಯಲ್ಲಿ ಸಫಾರಿ ಆರಂಭಿಸಲು ಸರ್ಕಾರ ಆದೇಶಿಸಿದ್ದು ಆದೇಶ ಪತ್ರ ಇಲಾಖೆ ಫೆ. 21ರಂದು ಕೈ ಸೇರಿದೆ. ಈ ಸಂಬಂಧ ಇಲಾಖೆ ಸಭೆ ನಡೆಸಿ ಹಿರಿಯ ಅಧಿಕಾರಿಗಳ ಸೂಚನೆ ಪಡೆದು 23ರಿಂದ ಸಫಾರಿ ಆರಂಭಿಸಲಿದ್ದೇವೆ.
- ಲಕ್ಷ್ಮಿಕಾಂತ್‌, ಎಸಿಎಫ್‌ ನಾಗರಹೊಳೆ
ಸಫಾರಿ ರದ್ಧತಿಯಿಂದ 4 ತಿಂಗಳು ನೆಮ್ಮದಿಯಿಂದಿದ್ದ ಅರಣ್ಯದಂಚಿನ ಗ್ರಾಮಸ್ಥರಿಗೆ ಪುನರಾಂಭಿಸಲು ಮುಂದಾಗಿರುವುದು ನಾಗರಿಕರ ನಿದ್ರೆಗೆಡಿಸಿದೆ. ಫೆ. 23ರಂದು ಸಫಾರಿ ವಿರೋಧಿಸಿ ವೀರನಹೊಸಹಳ್ಳಿ ಅರಣ್ಯದಂಚಿನ ಗ್ರಾಮಸ್ಥರು ಪ್ರತಿಭಟಿಸಲಿದ್ದೇವೆ.
- ಲೋಕೇಶ್‌, ನೇಗತ್ತೂರು ಗ್ರಾಮದ ನಿವಾಸಿ
ಸಫಾರಿ ರದ್ದುಗೊಳಿಸುವುದರಿಂದ ಮಾನವ ವನ್ಯಪ್ರಾಣಿ ಸಂಘರ್ಷ ನಿಲ್ಲುವುದಿಲ್ಲ ಇಲಾಖೆ ರೈಲ್ವೆ ಕಂಬಿ ತಡಗೋಡೆಗೆ ಮೆಷ್‌ ತಂತಿ ಅಳವಡಿಸುವುದರಿಂದ ಹುಲಿ ಜಿಂಕೆ ಅಂತಹ ಪ್ರಾಣಿಗಳ ಚಲನವಲನಕ್ಕೆ ತಡೆಯೊಡ್ಡಬಹುದು.
- ಸುಭಾಷ್‌, ಮುದಗನೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT