ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ನಂಜನಗೂಡು | ಹಳೆ ನಕ್ಷೆಯಂತೆಯೇ ಮೇಲ್ಸೇತುವೆ ನಿರ್ಮಾಣ

ನಂಜನಗೂಡಿನಲ್ಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ
Published : 5 ಸೆಪ್ಟೆಂಬರ್ 2025, 3:56 IST
Last Updated : 5 ಸೆಪ್ಟೆಂಬರ್ 2025, 3:56 IST
ಫಾಲೋ ಮಾಡಿ
Comments
ನಂಜನಗೂಡಿನಲ್ಲಿ ಗುರುವಾರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪಾದಯಾತ್ರೆ ನಡೆಸಿದರು
ನಂಜನಗೂಡಿನಲ್ಲಿ ಗುರುವಾರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪಾದಯಾತ್ರೆ ನಡೆಸಿದರು
ಉದ್ರಿಕ್ತ ವಾತಾವರಣ
ಸಚಿವರವನ್ನು ಸ್ವಾಗತಿಸಲು ಸಿದ್ಧಗೊಂಡಿದ್ದ ವೇದಿಕೆ ಸಮೀಪ ಮೇಲ್ಸೇತುವೆಯ ಉದ್ದೇಶಿತ ನಕ್ಷೆಯಲ್ಲದೆ ಪ್ರದರ್ಶಿಸಲಾಗಿದ್ದ ಮತ್ತೊಂದು ನಕ್ಷೆಯನ್ನು ತೆಗೆಯುವಂತೆ ಆಗ್ರಹಿಸಿ ಸಾರ್ವಜನಿಕರು ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದೇ ವೇಳೆ ಅನಧಿಕೃತ ನಕ್ಷೆಯನ್ನು ಕಿತ್ತು  ಎಸೆದರು. ಕೆಲ ಕಾಲ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT